Connect with us

Hi, what are you looking for?

Diksoochi News

ಕರಾವಳಿ

ಶಂಕರನಾರಾಯಣ : ೨೫ ಚೀಲಗಳಲ್ಲಿ ತುಂಬಿಟ್ಟಿದ್ದ ಅಡಿಕೆ ಕಳವು

2

ಶಂಕರನಾರಾಯಣ : ೨೫ ಚೀಲಗಳಲ್ಲಿ ತುಂಬಿಟ್ಟಿದ್ದ ಅಡಿಕೆ ಕಳವುಗೈದಿರುವ ಘಟನೆ ಹಾಲಾಡಿ ಗ್ರಾಮದಲ್ಲಿ ನಡೆದಿದೆ.


ಸೀತಾರಾಮ ಎಂಬವರ ಮನೆಯ ಕಾರ್ ಶೆಡ್ ಪಕ್ಕದ ಖಾಲಿ ಜಾಗದಲ್ಲಿ ಅಡಿಕೆ ಒಣಗಿಸಿ ೨೫ ಚೀಲಗಳಲ್ಲಿ ತುಂಬಿಸಿಡಲಾಗಿತ್ತು. ಕಳ್ಳರು ಈ ಚೀಲಗಳನ್ನು ಕಳವುಗೈದಿದ್ದಾರೆ.

Advertisement. Scroll to continue reading.


೨೫ ಚೀಲಗಳಲ್ಲಿದ್ದ ೬೨೫ ಕೆ.ಜಿ ಸಿಪ್ಪೆ ಅಡಿಕೆಯ ಅಂದಾಜು ಮೌಲ್ಯ ಸುಮಾರು ೧,೨೫,೦೦೦/- ರೂಪಾಯಿ ಆಗಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!