ಬೆಂಗಳೂರು : ರಾಜ್ಯ ಸರ್ಕಾರ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟ ಮಾಡಿದೆ.
ಈ ಬಾರಿ 15 ಸಾಧಕರಿಗೆ ಏಕಲವ್ಯ ಹಾಗೂ ಮೂವರಿಗೆ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈ ಕುರಿತಂತೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪಟ್ಟಿಯನ್ನು ಪ್ರಕಟಿಸಿದೆ. 2021ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು ಅಥ್ಲೆಟಿಕ್ಸ್ ಕ್ರೀಡಾಪಟು ಚೇತನ್ ಬಿ ಸೇರಿದಂತೆ 15 ಮಂದಿ ಸಾಧಕರಿಗೆ ನೀಡಲಾಗಿದೆ.

ಕ್ರೀಡಾರತ್ನ ಪ್ರಶಸ್ತಿ:
1. ಕವನ ಎಂ.ಎಂ – ಬಾಲ್ ಬ್ಯಾಡ್ಮಿಂಟನ್
2. ಬಿ ಗಜೇಂದ್ರ – ಗುಂಡು ಎತ್ತುವುದು
3. ಶ್ರೀಧರ್ – ಕಂಬಳ
4. ರಮೇಶ್ ಮಳವಾಡ್ – ಖೋಖೋ
5. ವೀರಭದ್ರ ಮುಧೋಳ್ – ಮಲ್ಲಕಂಬ
6. ಖುಷಿ ಹೆಚ್ – ಯೋಗ
7. ಲೀನಾ ಅಂತೋಣಿ ಸಿದ್ದಿ – ಮಟ್ಟಿ ಕುಸ್ತಿ
8. ದರ್ಶನ್ – ಕಬ್ಬಡಿ
ಏಕಲವ್ಯ ಪ್ರಶಸ್ತಿ
1. ಚೇತನ್ ಬಿ – ಅಥ್ಲೆಟಿಕ್ಸ್
2. ಶಿಖಾ ಗೌತಮ್ – ಬ್ಯಾಡ್ಮಿಂಟನ್
3. ಕೀರ್ತಿ ರಂಗಸ್ವಾಮಿ -ಸೈಕ್ಲಿಂಗ್
4. ಅದಿತ್ರಿ ವಿಕ್ರಾಂತ್ ಪಾಟೀಲ್ – ಫೆನ್ಸಿಂಗ್
5. ಅಮೃತ್ ಮುದ್ರಾಬೆಟ್ – ಜಿಮ್ನಾಸ್ಟಿಕ್
6. ಶೇಷೇಗೌಡ – ಹಾಕಿ
7. ರೇಷ್ಮಾ ಮರೂರಿ – ಲಾನ್ ಟೆನ್ನಿಸ್
8. ಟಿಜೆ ಶ್ರೀಜಯ್ – ಶೂಟಿಂಗ್
9. ತನೀಷ್ ಜಾರ್ಜ್ ಮ್ಯಾಥ್ಯೂ – ಈಜು
10. ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್
11. ಹರಿಪ್ರಸಾದ್ – ವಾಲಿಬಾಲ್
12. ಸೂರಜ್ ಸಂಜು ಅಣ್ಣಿಕೇರಿ – ಕುಸ್ತಿ
13. ಹೆಚ್ ಎಸ್ ಸಾಕ್ಷತ್ – ನೆಟ್ ಬಾಲ್
14. ಮನೋಜ್ ಬಿ ಎಂ – ಬ್ಯಾಸ್ಕೆಟ್ ಬಾಲ್
15. ರಾಘವೇಂದ್ರ ಎಂ – ಪ್ಯಾರಾ ಅಥ್ಲೆಟಿಕ್ಸ್
ಜೀವಮಾನ ಸಾಧನೆ ಪ್ರಶಸ್ತಿ
1. ಅಲ್ಕಾ ಎನ್ ಪಡುತಾರೆ – ಸೈಕ್ಲಿಂಗ್
2. ಬಿ ಆನಂದ್ ಕುಮಾರ್ – ಪ್ಯಾರಾ ಬ್ಯಾಡ್ಮಿಂಟನ್
3. ಶೇಖರಪ್ಪ – ಯೋಗ
4. ಅಶೋಕ್ ಕೆಸಿ – ವಾಲಿಬಾಲ್
5. ರವೀಂದ್ರ ಶೆಟ್ಟಿ – ಕಬಡ್ಡಿ
6. ಬಿಜೆ ಅಮರನಾಥ್ – ಯೋಗ
ಕ್ರೀಡಾ ಪೋಷಕ ಪ್ರಶಸ್ತಿ
1. ಬಿ.ಎಂ.ಎಸ್. ಮಹಿಳಾ ಕಾಲೇಜು – ಬೆಂಗಳೂರು ನಗರ ಜಿಲ್ಲೆ
2. ಮಂಗಳ ಫ್ರೆಂಡ್ಸ್ ಸರ್ಕಲ್ – ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
3. ನಿಟ್ಟೆ ಎಜುಕೇಷನ್ ಟ್ರಸ್ಟ್ – ಉಡುಪಿ

