Connect with us

Hi, what are you looking for?

Diksoochi News

Uncategorized

ಉಡುಪಿ : ಸಚಿವ ಈಶ್ವರಪ್ಪರವರ ‘ಪೋಸ್ಟ್‌ ಮ್ಯಾನ್ ‘ ಪದ ಬಳಕೆಗೆ ಕಾಂಗ್ರೆಸ್ ನಾಯಕ ಫಾರೂಕ್ ಚಂದ್ರ ನಗರ ಖಂಡನೆ

0

ಉಡುಪಿ: ಇತ್ತೀಚಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನು
ಸಮರ್ಥಿಸಿ ‘ನಾನೇನು ಪೋಸ್ಟ್ ಮ್ಯಾನ್’ ಅಲ್ಲ ಎಂಬ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಇವರ ನಡೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾದ ಮಹಮ್ಮದ್ ಫಾರೂಕ್ ಚಂದ್ರನಗರ ಖಂಡಿಸಿದ್ದಾರೆ.

ಕಳೆದ ನೂರೈವತ್ತು ವರ್ಷಗಳ ಇತಿಹಾಸ ಹೊಂದಿರುವ ಭಾರತ ಸರ್ಕಾರದ ಅಂಚೆ ಇಲಾಖೆ ನೌಕರರು ( ಪೋಸ್ಟ್ ಮ್ಯಾನ್) ಇವರು ಜನ ಸ್ನೇಹಿಗಳಾಗಿ,ನಿಸ್ವಾರ್ಥ ಸೇವೆ ಗೈಯ್ಯುತ್ತಿರುವ ಇವರನ್ನು ಹಿಯಾಳಿಸಿ ಹೇಳಿಕೆ ನೀಡುವ ಮೂಲಕ ಅವರ ಘನತೆಗೆ ಅಗೌರವ ತಂದಿದ್ದಾರೆ.ಇದು ಖಂಡನೀಯವಾಗಿದೆ ಎಂದು ಫಾರೂಕ್ ಬೇಸರ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!