Connect with us

Hi, what are you looking for?

Diksoochi News

Uncategorized

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೧೮-೪-೨೦೨೧, ರವಿವಾರ, ಆರ್ದ್ರಾ, ಷಷ್ಠಿ

ಕೆಲಸದೊತ್ತಡ. ಉದಾಸೀನ ಸಲ್ಲ. ಶನಿದೇವನ ನೆನೆಯಿರಿ.

Advertisement. Scroll to continue reading.

ದೂರ ಪ್ರಯಾಣ. ವಸ್ತುಗಳ ಬಗ್ಗೆ ಕಾಳಜಿ ವಹಿಸಿ. ಹನುಮನ ದರ್ಶನ ಮಾಡಿ.

ಅಂದುಕೊಂಡ ಕಾರ್ಯ ಸಿದ್ಧಿ. ಸಂತಸವಿರಲಿದೆ. ಗುರುವ ಭಜಿಸಿ.

ಶ್ರದ್ಧೆಯಿಂದ ಕೆಲಸ ಮಾಡಿ. ಕಾರ್ಯ ಸಿದ್ಧಿಯಾಗಲಿದೆ. ವಿಷ್ಣು ಸಹಸ್ರನಾಮ ಪಠಿಸಿ.

ಮುಂಗೋಪ ಒಳ್ಳೆಯದಲ್ಲ. ತಾಳ್ಮೆ ಇರಲಿ. ಶಿವನ ನೆನೆಯಿರಿ.

Advertisement. Scroll to continue reading.

ಸಮಯ ಹಾಳು ಮಾಡಿಕೊಳ್ಳಬೇಡಿ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ಗಣಪನ ಸ್ತುತಿಸಿ.

ಕೆಲಸ ಕಾರ್ಯದಲ್ಲಿ ಮುನ್ನಡೆ. ನೆಮ್ಮದಿ ಪ್ರಾಪ್ತಿ. ಲಕ್ಷ್ಮಿಯ ಭಜಿಸಿ.

ಬಹುದಿನಗಳ ಕನಸು ಈಡೇರಿಕೆ. ಮನೆಯಲ್ಲೂ ನೆಮ್ಮದಿ. ಶನಿಯ ನೆನೆಯಿರಿ.

ಹಣಕಾಸಿನ ಅಡಚಣೆ. ಚಿಂತೆ ಕಾಡಲಿದೆ. ಲಕ್ಷ್ಮಿಯ ಭಜಿಸಿ.

Advertisement. Scroll to continue reading.

ಪ್ರಯಾಣ. ಆಯಾಸ. ವಿಶ್ರಾಂತಿ ಪಡೆಯಿರಿ. ಗಣಪನ ಸ್ತುತಿಸಿ.

ಕೆಲಸ ಕಾರ್ಯದಲ್ಲಿ ಪ್ರಗತಿ. ಆದರೂ ಅನಾವಶ್ಯಕ ಚಿಂತೆ ಮಾಡುವಿರಿ. ಶನಿಯ ನೆನೆಯಿರಿ.

ಮನೆಯಲ್ಲಿ ಕಿರಿ ಕಿರಿ. ಮಾತಿನಲ್ಲಿ ನಿಗಾ ವಹಿಸಿ. ವಿಷ್ಣುವನ್ನು ಸ್ಮರಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!