Connect with us

Hi, what are you looking for?

Diksoochi News

Uncategorized

ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ – ಆರ್.ಅಶೋಕ್

0

ತಜ್ಞರ ಸಲಹೆಯ ಮೇರೆಗೆ ಕ್ರಮ ಕೈಗೊಳ್ಳಿ. ಎಂದು ಎಲ್ಲ ಪಕ್ಷದವರು ಹೇಳಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸರ್ವಪಕ್ಷಗಳ ಸಭೆಯ ಬಳಿಕ ಮಾತಾಡಿದ ಅಶೋಕ್, ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿದೆ. ಜನರು ಸಹಕರಿಸಬೇಕಾಗಿದೆ. ಸರ್ಕಾರದ ನಿರ್ಣಯಗಳೊಂದಿಗೆ ನಾವಿರುತ್ತೇವೆ ಎಂದು ಸರ್ವಪಕ್ಷಗಳು ಹೇಳಿದ್ದಾರೆ. ಎಲ್ಲರೂ ನೀಡಿರುವ ಸಲಹೆಯ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!