ಉಡುಪಿ : ಎಡಿಷನಲ್ ಎಸ್ಪಿ ಮಗಳ ಮದುವೆಯಲ್ಲಿ ಉಡುಪಿ ಡಿಸಿ ಜಗದೀಶ್ ಭಾಗಿಯಾಗಿದ್ದು, ಈ ವೇಳೆ ಮಾಸ್ಕ್ ಧರಿಸದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಜ್ಞಾಪಿಸುವ ಡಿಸಿ ಈ ರೀತಿ ಮಾಡಿರುವುದು ಸರಿಯಾ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ಮೊನ್ನೆಯಷ್ಟೇ ಬಸ್ಸಿನಿಂದ ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಡಿಸಿ ಈಗ ಈ ರೀತಿ ಮಾಸ್ಕ್ ಧರಿಸದೇ ಇರುವುದು ಎಷ್ಟು ಸರಿ ಎಂದು ಬಹುತೇಕ ಮಂದಿ ಪ್ರಶ್ನಿಸುತ್ತಿದ್ದಾರೆ.
Please Support Us : Diksoochi Tv YouTube👇🏻👇🏻👇🏻
https://www.youtube.com/channel/UCdyqamlIaw9Mq3y6Giar9RQ/featured
Subscribe & Like ❤️
Advertisement. Scroll to continue reading.