Connect with us

Hi, what are you looking for?

Diksoochi News

Uncategorized

ಬೈಂದೂರು : ಕೊರೋನಾ ನಿಯಮ ಉಲ್ಲಂಘನೆ; ಉಪ್ಪುಂದ ಕರ್ನಾಟಕ ಬ್ಯಾಂಕ್ ಮುಂದೆ ಸಾಮಾಜಿಕ ಅಂತರವನ್ನೇ ಮರೆತ್ತಿದ್ದಾರೆ ಮಂದಿ

0

ವರದಿ : ಮಹೇಶ್

ಬೈಂದೂರು : ಕಳೆದ ದಿನಗಳಿಂದ ಕರೋನಾ ಎರಡನೇ ಅಲೆ ಮಹಾಮಾರಿಯಂತೆ ಕಾಡುತ್ತಿದ್ದು ಸರಕಾರ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿದರೂ ಕೂಡಾ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಕರ್ನಾಟಕ ಬ್ಯಾಂಕ್ ಬಳಿ ಜನರು ಬ್ಯಾಂಕ್ ನಲ್ಲಿ ವ್ಯವಹಾರ ನೆಡೆಸಲು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಂತರವನ್ನು ಕಾಪಾಡಿಕೊಳ್ಳದೆ ವ್ಯವಹಾರವನ್ನು ನೆಡೆಸುತ್ತಿದ್ದಾರೆ ಇದನ್ನು ಬ್ಯಾಂಕ್ ನ ಸಿಬ್ಬಂದಿಗಳು ಕಣ್ಣಾರೆ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.ಇದಕ್ಕೆ ಸ್ಥಳೀಯಾಡಳಿತ ಕಣ್ಮುಚ್ಚಿ ಕುಳಿತಿದೆ

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!