Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೭-೬-೨೧,ರವಿವಾರ, ತದಿಗೆ, ಸಂಕಷ್ಟ ಚತುರ್ಥೀ

ಮಾತಿನಲ್ಲಿ ನಿಗಾ ಇರಲಿ. ಸಂಬಂಧಗಳು ಹಳಸುವ ಸಾಧ್ಯತೆ. ಗುರುಜಪ ಮಾಡಿ.

Advertisement. Scroll to continue reading.

ಆಲಸ್ಯ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ನಾಗಾರಾಧನೆ ಮಾಡಿ.

ಬುದ್ಧಿವಂತಿಕೆ ನಿಮ್ಮ ವರವಾಗಲಿದೆ. ಕೆಲಸ ನಿರ್ವಿಘ್ನವಾಗಿ ಸಾಗಲಿದೆ. ಹನುಮಂತನ ನೆನೆಯಿರಿ.

ಕಾಲಿಗೆ ನೋವು. ವಿಶ್ರಾಂತಿ ಪಡೆಯಿರಿ. ರಾಮನ ನೆನೆಯಿರಿ.

ಮನಸ್ಸಿಗೆ ಗೊಂದಲ. ಚಿಂತೆ ಕಾಡಲಿದೆ. ನಾರಾಯಣನ ನೆನೆಯಿರಿ.

Advertisement. Scroll to continue reading.

ವೈರಿಗಳ ಸಂಖ್ಯೆ ಹೆಚ್ಚಳ. ಕಿರಿ ಕಿರಿ. ತಾಳ್ಮೆ ವಹಿಸಿ. ದುರ್ಗೆಯ ನೆನೆಯಿರಿ.

ಅನಾರೋಗ್ಯ. ಜಾಗೃತೆ ವಹಿಸಿ. ಶನಿದೇವನ ನೆನೆಯಿರಿ.

ಮನಸ್ಸಿಗೆ ಬೇಸರ. ಚಿಂತೆ ಮಾಡುವಿರಿ. ಗಣೇಶನ ನೆನೆಯಿರಿ.

ಆರ್ಥಿಕ ಹಿನ್ನಡೆ. ಮಾನಸಿಕ ಕ್ಲೇಶ. ಶನಿದೇವನ ನೆನೆಯಿರಿ.

Advertisement. Scroll to continue reading.

ಎಲುಬು ನೋವು. ವಿಶ್ರಾಂತಿ ಪಡೆಯಿರಿ. ರುದ್ರಾಭಿಷೇಕ ಮಾಡಿ.

ತಾಯಿಗೆ ಅನಾರೋಗ್ಯ. ಕುಟುಂಬದಲ್ಲಿ ಅಶಾಂತಿ. ದುರ್ಗೆಯ ನೆನೆಯಿರಿ.

ಮನಸ್ಸು ಚಂಚಲ. ಮನೋನಿಗ್ರಹ ಅಗತ್ಯ. ಗುರುಜಪ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!