Connect with us

Hi, what are you looking for?

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೨೭-೬-೨೧,ರವಿವಾರ, ತದಿಗೆ, ಸಂಕಷ್ಟ ಚತುರ್ಥೀ

ಮಾತಿನಲ್ಲಿ ನಿಗಾ ಇರಲಿ. ಸಂಬಂಧಗಳು ಹಳಸುವ ಸಾಧ್ಯತೆ. ಗುರುಜಪ ಮಾಡಿ.

Advertisement. Scroll to continue reading.

ಆಲಸ್ಯ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ನಾಗಾರಾಧನೆ ಮಾಡಿ.

ಬುದ್ಧಿವಂತಿಕೆ ನಿಮ್ಮ ವರವಾಗಲಿದೆ. ಕೆಲಸ ನಿರ್ವಿಘ್ನವಾಗಿ ಸಾಗಲಿದೆ. ಹನುಮಂತನ ನೆನೆಯಿರಿ.

ಕಾಲಿಗೆ ನೋವು. ವಿಶ್ರಾಂತಿ ಪಡೆಯಿರಿ. ರಾಮನ ನೆನೆಯಿರಿ.

ಮನಸ್ಸಿಗೆ ಗೊಂದಲ. ಚಿಂತೆ ಕಾಡಲಿದೆ. ನಾರಾಯಣನ ನೆನೆಯಿರಿ.

Advertisement. Scroll to continue reading.

ವೈರಿಗಳ ಸಂಖ್ಯೆ ಹೆಚ್ಚಳ. ಕಿರಿ ಕಿರಿ. ತಾಳ್ಮೆ ವಹಿಸಿ. ದುರ್ಗೆಯ ನೆನೆಯಿರಿ.

ಅನಾರೋಗ್ಯ. ಜಾಗೃತೆ ವಹಿಸಿ. ಶನಿದೇವನ ನೆನೆಯಿರಿ.

ಮನಸ್ಸಿಗೆ ಬೇಸರ. ಚಿಂತೆ ಮಾಡುವಿರಿ. ಗಣೇಶನ ನೆನೆಯಿರಿ.

ಆರ್ಥಿಕ ಹಿನ್ನಡೆ. ಮಾನಸಿಕ ಕ್ಲೇಶ. ಶನಿದೇವನ ನೆನೆಯಿರಿ.

Advertisement. Scroll to continue reading.

ಎಲುಬು ನೋವು. ವಿಶ್ರಾಂತಿ ಪಡೆಯಿರಿ. ರುದ್ರಾಭಿಷೇಕ ಮಾಡಿ.

ತಾಯಿಗೆ ಅನಾರೋಗ್ಯ. ಕುಟುಂಬದಲ್ಲಿ ಅಶಾಂತಿ. ದುರ್ಗೆಯ ನೆನೆಯಿರಿ.

ಮನಸ್ಸು ಚಂಚಲ. ಮನೋನಿಗ್ರಹ ಅಗತ್ಯ. ಗುರುಜಪ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

2 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

2 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

2 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!