Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್,ನಡುಭಾಗ

೮-೭-೨೧,ಗುರುವಾರ, ಚತುರ್ದಶಿ, ಮೃಗಶಿರಾ

ಮಾನಸಿಕ ಕಿರಿ ಕಿರಿ. ಕೋಪ ಹೆಚ್ಚು. ತಾಳ್ಮೆ ವಹಿಸಿ. ಶಿವನ ಆರಾಧಿಸಿ.

Advertisement. Scroll to continue reading.

ಹಣಕಾಸಿನ ತೊಂದರೆ. ಖರ್ಚು ಹೆಚ್ಚು. ಲಕ್ಷ್ಮಿಯ ಭಜಿಸಿ.

ಆರ್ಥಿಕ ಲಾಭ. ಕಾರ್ಯ ಸಿದ್ಧಿ. ರಾಮನ ನೆನೆಯಿರಿ.

ಸಹೋದ್ಯೋಗಿಗಳಿಂದ ತೊಂದರೆ. ಕಿರಿ ಕಿರಿ. ದೇವಿಯ ಆರಾಧಿಸಿ.

ಹಣದ ಸಮಸ್ಯೆ. ಕೆಲಸದಲ್ಲಿ ಶ್ರದ್ಧೆ ಅಗತ್ಯ. ವಿಷ್ಣುವ ನೆನೆಯಿರಿ.

Advertisement. Scroll to continue reading.

ಆರ್ಥಿಕ ಸ್ಥಿತಿ ಉತ್ತಮ. ಅನಾವಶ್ಯಕ ಚಿಂತೆ ಬೇಡ. ಶನಿಯ ನೆನೆಯಿರಿ.

ಕೆಲಸ ಹೆಚ್ಚು. ಹಣಕಾಸಿನ ಸಮಸ್ಯೆ ಇರದು. ನಾರಾಯಣನ ನೆನೆಯಿರಿ.

ಅನಾರೋಗ್ಯ ಕಾಡಲಿದೆ. ಕಾಳಜಿ ಇರಲಿ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ನಾಗಾರಾಧನೆ ಮಾಡಿ.

ಕೌಟುಂಬಿಕ ನೆಮ್ಮದಿ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಲಕ್ಷ್ಮಿಯ ಭಜಿಸಿ.

Advertisement. Scroll to continue reading.

ಆರ್ಥಿಕ ಲಾಭ. ಅಂದುಕೊಂಡ ಕಾರ್ಯಗಳು ನಡೆಯಲಿವೆ. ಶನ್ನೈಶ್ಚರನ ನೆನೆಯಿರಿ.

ಕೆಲಸದಲ್ಲಿ ಶ್ರಮದ ಅಗತ್ಯ. ಮನೆಯ ವಾತಾವರಣ ಉತ್ತಮ. ಗುರುವ ನೆನೆಯಿರಿ.

ವಿರೋಧಿಗಳಿಂದ ಅಡ್ಡಿ. ಕಾರ್ಯ ವಿಘ್ನ. ರಾಯರ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ...

ರಾಜ್ಯ

0 ಮೈಸೂರು: ಮೈಸೂರಿನಲ್ಲಿ 2014 ರಿಂದಲೇ ಅನಧಿಕೃತವಾಗಿ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ. ಈ ಮೈತ್ರಿ ಹೊಸದೇನಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು 2014 ರಿಂದಲೇ ಅನಧಿಕೃತವಾಗಿ...

ರಾಷ್ಟ್ರೀಯ

0 ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸೇರಿದಂತೆ ಐವರು ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿಧಾನಸಭಾ ಚುನಾವಣೆಯ  ನಾಮಪತ್ರ ಸಲ್ಲಿಕೆಯ ಡೆಡ್‌ಲೈನ್‌ ಬುಧವಾರ ಮುಕ್ತಾಯವಾಗಿದ್ದು 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು...

ರಾಜ್ಯ

0 ಚಾಮರಾಜನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಬ್ಬ ಗೂಂಡಾ, ರೌಡಿ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇಂತಹವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆಂದು ಕಾಂಗ್ರೆಸ್‌ ಮುಖಂಡ ಯತೀಂದ್ರ...

ರಾಜ್ಯ

0 ಬೆಂಗಳೂರು : ಲೋಕಸಭಾ ಚುನಾವಣೆಗೆ ಕರ್ನಾಟಕದ ತನ್ನ ಪಾಲಿನ 25 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ರಾಜ್ಯದಲ್ಲಿ ಶೇ.60ಕ್ಕೂ ಹೆಚ್ಚು ಹಾಲಿ ಸಂಸದರಿಗೆ ಕೊಕ್‌ ನೀಡಿ ಹೊಸಬರಿಗೆ ಕಮಲ ಪಡೆ ಮಣೆ ಹಾಕಿದೆ....

error: Content is protected !!