Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೧೦-೭-೨೧, ಶನಿವಾರ, ಮಣ್ಣೆತ್ತಿನ ಅಮಾವಾಸ್ಯೆ

ಮನಸ್ಸು ಚಂಚಲ. ಮನೋನಿಗ್ರಹ ಅಗತ್ಯ. ಶಿವನ ನೆನೆಯಿರಿ.

Advertisement. Scroll to continue reading.

ಸಹೋದರರೊಂದಿಗೆ ಮನಸ್ತಾಪ. ಕಿರಿ ಕಿರಿ. ನಾಗಾರಾಧನೆ ಮಾಡಿ.

ಅಧಿಕ ಖರ್ಚು. ಹಣಕಾಸಿನ ತೊಂದರೆ. ನಾರಾಯಣನ ನೆನೆಯಿರಿ.

ಕಾಲಿಗೆ ಪೆಟ್ಟು. ವಿಶ್ರಾಂತಿ ಅಗತ್ಯ. ಗುರುಜಪ ಮಾಡಿ.

ಲಾಭದಲ್ಲಿ ಹಿನ್ನಡೆ. ಚಿಂತೆ. ಗುರುಪೂಜೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ವಿರಸ. ತಾಳ್ಮೆ ವಹಿಸಿ. ಹನುಮನ ನೆನೆಯಿರಿ.

ತಾಯಿಗೆ ಗೆಲುವು. ಸಂತಸ ಪಡುವಿರಿ. ಗುರುಪೂಜೆ ಮಾಡಿ.

ಮಂಗೋಪ. ತಾಳ್ಮೆ ಅತೀ ಅಗತ್ಯ. ನಷ್ಟ. ರಾಮನ ನೆನೆಯಿರಿ.

ವೈರಿಗಳ ಉಪಟಳ. ಕಿರಿ ಕಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ತಾಯಿಗೆ ಅನಾರೋಗ್ಯ. ನೆಮ್ಮದಿ ಭಂಗ. ಗೋಪೂಜೆ ಮಾಡಿ.

ಮನಸಲ್ಲಿ ದುಗುಡ. ಮನೆಯಲ್ಲಿ ಅಶಾಂತಿ. ಶನಿದೇವನ ನೆನೆಯಿರಿ.

ತಾಯಿಯಿಂದ ಲಾಭ. ಸಂತಸ. ಗುರುಪೂಜೆ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಅಂತಾರಾಷ್ಟ್ರೀಯ

1 ಇತ್ತೀಚೆಗೆ ತಮಗಿಂತ ಹಿರಿಯರನ್ನೋ ಅಥವಾ ಕಿರಿಯರನ್ನು ಮದುವೆಯಾಗುವುದು ಸಾಮಾನ್ಯ. ಆದ್ರೆ ಮುದುಕಿಯನ್ನು ಮದುವೆಯಾಗ್ತಾರಾ? ಇಂತಹುದೊಂದು ಅಪರೂಪದ ಘಟನೆ ನಡೆದಿದೆ. ಹೌದು, 57 ವರ್ಷದ ಕ್ಯಾಲಿಫೋರ್ನಿಯಾದ ವ್ಯಕ್ತಿ ತನಗಿಂತ 23 ವರ್ಷ ಹಿರಿಯ...

ಸಿನಿಮಾ

1 ಸೋಮವಾರ ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಮನೆಗೆ ಇಬ್ಬರು ಹೊಸ ವ್ಯಕ್ತಿಗಳು ಎಂಟ್ರಿ ಪಡೆದಿದ್ದಾರೆ. ಹಾಗಂತ ಇವರು ಅಲ್ಲಿಗೆ ಕೇವಲ ಗೆಸ್ಟ್ ಆಗಿ ಬಂದಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಂಟೆಸ್ಟೆಂಟ್ ಆಗಿ...

ಸಿನಿಮಾ

2 ಚಂದನವನ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ. ತಾನು ಪ್ರೀತಿಸಿದ ಯುವಕನ ಜೊತೆಗೆ ನಾಳೆ(ನ.29) ಹಸೆಮಣೆ ಏರುತ್ತಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವರೊಂದಿಗೆ ಕನ್ನಡವನ್ನು ಕಲಿತು ಕನ್ನಡಿಗರ...

ಅರೆ ಹೌದಾ!

1 ಹರ್ಯಾಣ : ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಬಂದೂಕುಧಾರಿಗಳು ಗುಂಡಿನ ಮಳೆ ಸುರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಪೊರಕೆ ಮೂಲಕ ಸಾಹಸ ಮೆರೆದಿರುವ ಘಟನೆ ನಡೆದಿದೆ. ಹೌದು, ಹರ್ಯಾಣ ರಾಜ್ಯದ ಭಿವಾನಿ ಜಿಲ್ಲೆಯ...

ಕ್ರೀಡೆ

1 ನವದೆಹಲಿ : ಭಾರತ ವಿರುದ್ದದ ಟಿ20 ಸರಣಿಯ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು 0-2 ಹಿನ್ನಡೆ ಅನುಭವಿಸಿರುವ ಅಸ್ಟ್ರೇಲಿಯಾ ತಂಡದ 6 ಆಟಗಾರರು ಪಂದ್ಯದಿಂದ ಹೊರಗುಳಿದಿದ್ದಾರೆ. ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಆಡಂ...

error: Content is protected !!