ದಿನಾಂಕ : ೧೬-೧-೨೦೨೨, ವಾರ: ರವಿವಾರ, ತಿಥಿ : ಚತುರ್ದಶಿ , ನಕ್ಷತ್ರ: ಆರ್ದ್ರಾ
ವ್ಯಾಪಾರಿಗಳಿಗೆ ಲಾಭ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಶಿವನ ಆರಾಧಿಸಿ.
ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಖರ್ಚು ಅಧಿಕವಾಗಲಿದೆ. ಯೋಚಿಸಿ ಖರ್ಚು ಮಾಡಿ. ಶ್ರೀರಾಮನ ನೆನೆಯಿರಿ.
ಶಾಂತ ಚಿತ್ತರಾಗಿರುತ್ತೀರಿ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ನೆನೆಯಿರಿ.
ಮಾತಿನಲ್ಲಿ ಹಿಡಿತ ಅಗತ್ಯ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದಾಯ ಹೆಚ್ಚಲಿದೆ. ವಿಷ್ಣುವ ಆರಾಧಿಸಿ.
ಕೆಲಸ ಸಂಪೂರ್ಣಗೊಳ್ಳಲಿದೆ. ಉತ್ತಮ ಸಾಧನೆ ಮೆರೆಯುವಿರಿ. ದುರ್ಗೆಯ ಆರಾಧಿಸಿ.
ಅದೃಷ್ಟದ ದಿನ. ಯಶಸ್ಸು ನಿಮ್ಮದಾಗಲಿದೆ. ರುದ್ರಾಭಿಷೇಕ ಮಾಡಿಸಿ.
ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ಉದಾಸೀನತೆ ಬಿಟ್ಟರೆ ಉತ್ತಮ. ಶನಿದೇವನ ನೆನೆಯಿರಿ.
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಆರೋಗ್ಯದತ್ತ ಕಾಳಜಿ ಅಗತ್ಯ. ಮಂಜುನಾಥನ ನೆನೆಯಿರಿ.
ಯಾರೊಂದಿಗಾದರೂ ಎಚ್ಚರಿಕೆಯಿಂದ ವ್ಯವಹರಿಸಿ. ಆರೋಗ್ಯದತ್ತ ಕಾಳಜಿಯೂ ಅಗತ್ಯ. ಶನೈಶ್ಚರನ ನೆನೆಯಿರಿ.
ಪ್ರೀತಿಯ ವಿಚಾರದಲ್ಲಿ ಯಶಸ್ಸು. ಇಂದು ಆಹ್ಲಾದಕರ ದಿನ. ವಿಘ್ನೇಶ್ವರನ ಆರಾಧಿಸಿ.
ಹಳೆಯ ಸ್ನೇಹಿತರ ಭೇಟಿ. ಪ್ರಯಾಣ ಸಾಧ್ಯತೆ. ಗುರುವ ನೆನೆಯಿರಿ.